Slide
Slide
Slide
previous arrow
next arrow

ಇಂದು ‘ಸ್ವರ ಸಂಗೀತ ಕಾರ್ಯಕ್ರಮ’

300x250 AD

ಅಂಕೋಲಾ: ಪದ್ಮಭೂಷಣ ಉಸ್ತಾದ್ ರಶೀದ ಖಾನ್ ಅವರಿಗೆ ಶೃದ್ಧಾಂಜಲಿ ಪ್ರಯುಕ್ತ ಇಂದು ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಸಂಜೆ 4.30 ಗಂಟೆಗೆ ಸ್ವರ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಅವರ ಶಿಷ್ಯರಾದ ಪುಣೆಯ ನಾಗೇಶ ಅಡ್ಗಾಂವಕರ ಇವರ ಗಾಯನ ಕಾರ್ಯಕ್ರಮ ನಡೆಯಲಿದ್ದು, ಸಹ ಕಲಾವಿದರಾಗಿ ಮಧು ಕುಡಾಲಕರ, ಗಣೇಶ ನಾಗ್ವೇಕರ, ಭರತ ಹೆಗಡೆ, ನಾಗರಾಜ ಜಾಂಬಳೇಕರ, ಶಶಿಧರ ಭಟ್, ಕೃಷ್ಣಮೂರ್ತಿ ಗುನಗಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪೂರ್ವದಲ್ಲಿ ಅಂಕೋಲಾದ ಸಂಗೀತ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.

300x250 AD
Share This
300x250 AD
300x250 AD
300x250 AD
Back to top